ಜಿ ಸುಬ್ರಾಯ ಭಟ್ ಬಕ್ಕಳ
ಕನ್ನಡಕ್ಕೆ ಗಜ಼ಲ್ ತಂದವರು ಶಾಂತರಸರು. ಆದರೆ ಕನ್ನಡದಲ್ಲಿ ಮೊದಲ ಗಜ಼ಲ್ ಸಂಕಲನವನ್ನು ತಂದವರು ಜಿ. ಸುಬ್ರಾಯ ಭಟ್ ಬಕ್ಕಳ. ನಮ್ಮ ಊರಿನವರೇ ಆದ ಇವರು, ಮಹತಿ ಗಜ಼ಲ್ ಸಂಕಲನದ ಬಿಡುಗಡೆಗೆ ಸಾಕ್ಷಿಯಾದದ್ದು ನನ್ನ ಸೌಭಾಗ್ಯ. ಕವಿ, ಬರಹಗಾರ, ಪತ್ರಕರ್ತ, ಕೃಷಿಕ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಕನ್ನಡಕ್ಕೆ ಮೊದಲ ಗಜ಼ಲ್ ಸಂಕಲನ ಕೊಟ್ಟ ಜಿ. ಸುಬ್ರಾಯ ಭಟ್ ಅವರ ಕೈಯಲ್ಲಿ ನನ್ನ ಮೊದಲ ಗಜ಼ಲ್ ಸಂಕಲನವನ್ನು ಇಟ್ಟ ಸಂದರ್ಭ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ